About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Monday, April 29, 2002

ಮಹಾತ್ಮ


೨೯-ಎಪ್ರಿಲ್-೨೦೦೨,
ಬೆಂಗಳೂರು.
ಮಹಾತ್ಮ
-------------------
ನೋವಿನ ಕರೆಗೆ ಓಗೊಟ್ಟ ಮನ,
ಸದಾ ಸಕಲರ ಒಳಿತಿನ ಧ್ಯಾನ.
ಬಾಯಲ್ಲಿ ಸ್ವಾತಂತ್ರ್ಯದ ಗಾನ,
ತುಂಬಿ ಹರಡಿದ ಜ್ಞಾನ.

ಮನದ ತುಂಬಾ ತ್ಯಾಗದ ಹುಚ್ಚು,
ಎಲ್ಲರಲ್ಲಿಯೂ ಹಚ್ಚಿದರು ಸ್ವಾತಂತ್ರ್ಯದ ಕಿಚ್ಚು.
ತುಳಿದರು ತಮ್ಮದೇ ಆದ ಹೊಸದಾರಿ,
ಸತ್ಯವ ಬಿಡದ ಹಠಮಾರಿ.

ಬದಲಾವಣೆಯ ಸಾಗರವ ಈಜಿದ ಧೀರ,
ಹೃದಯದಿಂದ ಎಂದೂ ಹೋಗಲಾರರು ದೂರ.
ಕೃಷ್ಣ ಶಾಸ್ತ್ರಿ ಸಿ.

0 comments:

Post a Comment