About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Friday, April 12, 2002

ಆಕ್ರಂದನ


೧೨-ಎಪ್ರಿಲ್-೨೦೦೨,
ಬೆಂಗಳೂರು.
ಆಕ್ರಂದನ
-------------------
ಮಮತೆಯ ಮಡಿಲಲಿ ತೋರಿದೆ ಸ್ವರ್ಗ ಅನುದಿನ,
ದಾರಿಯ ತೋರಿ, ಕೈಯ ಹಿಡಿದು ನಡೆಸಿದೆ ಈ ಕಂದನ.
ಸದಾ ಪ್ರೀತಿಯ ಸೂಸುವ ನಿನ್ನ ಮುಗ್ಧ ಮನ,
ಹರಡಿತು ಹೃದಯದಲ್ಲಿ ಸಂತಸದ ಮೌನ.

ನೀನೊಂದು ಇಂಪಾದ ಸುಂದರ ಕವನ,
ನೀನಿಲ್ಲದೇ ಈ ಬದುಕು ಕಟು ಕಾನನ.
ತುಂಬಿದೆ ಬೆಳಕು ಮನದಲ್ಲಿ,
ದೀಪವ ಬೆಳಗಿದ ನೀನೆಲ್ಲಿ?
ಕೃಷ್ಣ ಶಾಸ್ತ್ರಿ ಸಿ.

0 comments:

Post a Comment