೧೪-ಫೆಬ್ರವರಿ-೨೦೦೨,
ಕಾಸರಗೋಡು.
ಕರೆ
-----
ಬಂತು ಬಂತು ಪ್ರೇಮಿಗಳ ದಿನ
ಕಾಯುತ್ತಿದ್ದರು ಅನೇಕರು ಇದಕ್ಕೆ ಅನುಕ್ಷಣ
ಹುಡುಗಿಯರನ್ನು ಓಲೈಸುವ ಹುಡುಗರು
ಇದನ್ನೇ ಬಯಸುವ ಹುಡುಗಿಯರು
ಎಲ್ಲಿ ನೋಡಿದರೂ ಇದೇ ಸೀನು
ನನ್ನ ಮನದಲ್ಲೂ ಬರೀ ನೀನು
ಕಾಣುತ್ತಿರುವೆ ನಾ ಹೊಂಗನಸು
ತೆರೆದಿದೆ ನಿನಗಾಗಿ ಸದಾ ಈ ಮನಸು
ಬೇಕು ನನಗೆ ನಿನ್ನ ಪ್ರೀತಿ
ಖಂಡಿತಾ ಬೇಡ ನಿನ್ನ sympathy
ಕಾಡಿರುವೆ ನೀ ನನ್ನ ಕನಸಲ್ಲಿ
ಕಾದಿರುವೆ ನಾ ಇನ್ನೂ ನಿನಗಾಗಿ
ಜಗಕೆ ಹೆದರಬೇಡ ಗೆಳತಿ
ಆಗೋಣ ಬಾ ನಾವು ಸತಿ-ಪತಿ
ಕೃಷ್ಣ ಶಾಸ್ತ್ರಿ ಸಿ.
1 comments:
Prathama padya odide. Innoo ulida padyagalannu oduva hummassu bandide. Chennagide :):)
Post a Comment