tag:blogger.com,1999:blog-1570601480010352989.post247140334286408254..comments2023-10-18T02:02:09.554-07:00Comments on ತೆರೆದ ಪುಟಗಳು - Open Pages: ದನ, ನಮ್ಮ ಗುಲಾಮ ದೇವರು!ಕೃಷ್ಣ ಶಾಸ್ತ್ರಿ - Krishna Shastryhttp://www.blogger.com/profile/00602716408042486823noreply@blogger.comBlogger4125tag:blogger.com,1999:blog-1570601480010352989.post-79974189625430133152011-06-09T08:12:16.573-07:002011-06-09T08:12:16.573-07:00@Subbayya Bhat Varmudi; ಸುಬ್ಬಯ್ಯ ಭಟ್ಟ ವರ್ಮುಡಿ
ಧನ್...@Subbayya Bhat Varmudi; ಸುಬ್ಬಯ್ಯ ಭಟ್ಟ ವರ್ಮುಡಿ<br /><br />ಧನ್ಯವಾದ. ಆದರೆ ಯಾವುದರ ಒಪ್ಪುಲೆ ಕಷ್ಟ? ಇದಕ್ಕಿಂತಲೂ ಉತ್ತಮ ದಾರಿಗೊ ಯಾವುವು? ರಜ್ಜ ಬಿಡಿಸಿ ಹೇಳಿದರೆ ಜಾಸ್ತಿ ಸ್ಪಷ್ಟತೆ ಇರ್ತು. ಇಲ್ಲದ್ರೆ ಇದ್ರ ಹೇಂಗೆ ಅರ್ಥೈಸಿಕೊಳ್ಳೆಕ್ಕು ಹೇಳಿ ಗೊಂತಾವ್ತಿಲ್ಲೆ.<br /><br />ಇತಿ,<br />ಕೃಷ್ಣ ಶಾಸ್ತ್ರಿ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-81925085263097414402011-06-09T06:58:08.331-07:002011-06-09T06:58:08.331-07:00ಎಲ್ಲವನ್ನೂ ಒಪ್ಪುದು ಕಷ್ಟ. ಇದಕ್ಕಿಂತಲೂ ಉತ್ತಮ ದಾರಿಗೊ ಇದ...ಎಲ್ಲವನ್ನೂ ಒಪ್ಪುದು ಕಷ್ಟ. ಇದಕ್ಕಿಂತಲೂ ಉತ್ತಮ ದಾರಿಗೊ ಇದ್ದು. ವಿಚಾರಂಗೊ ಒಳ್ಳೆದಿದ್ದು.Subbayya Bhat Varmudi; ಸುಬ್ಬಯ್ಯ ಭಟ್ಟ ವರ್ಮುಡಿhttps://www.blogger.com/profile/06650954681359896093noreply@blogger.comtag:blogger.com,1999:blog-1570601480010352989.post-71450422916038402762011-06-03T08:15:52.066-07:002011-06-03T08:15:52.066-07:00ಆದರ್ಶ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಮಾವಿನ ಮರ ಹೂ ಬಿಡ...ಆದರ್ಶ,<br /><br />ಪ್ರತಿಕ್ರಿಯೆಗೆ ಧನ್ಯವಾದಗಳು.<br /><br />ಮಾವಿನ ಮರ ಹೂ ಬಿಡುದು ನಮಗಾಗಿ ಅಲ್ಲ, ಅದರ ಸ್ವಂತ ವಂಶವೃದ್ಧಿಗೆ, ಸರಿ. ಆದರೆ ಮಾವಿನ ಹಣ್ಣನ್ನು ತಿನ್ನುವ ಜೀವಿಗಳಿಂದಾಗಿ ಬೀಜಪ್ರಸಾರವಾಗುತ್ತದೆ, ಇದು ನಿಸರ್ಗ ನಿರ್ಧರಿಸಿದ ನಿಯಮ.<br /><br />ಹೂಗಳ ವಿಷಯದಲ್ಲಿ ಕೂಡ ಇಂತಹ ನಿಸರ್ಗ ನಿಯಮಗಳಿರುತ್ತವೆ. ನಿಸರ್ಗ ಹೂ-ಹಣ್ಣುಗಳನ್ನು ಸುಂದರ/ರುಚಿಕರ ಮಾಡಿರುವುದೇ ಅದಕ್ಕೋಸ್ಕರ ಎಂದೂ ವಾದ ಇದೆ - ಆಕರ್ಷಣೆಗೊಳಗಾಗಿ ಬಂದ ಇತರ ಜೀವಿಗಳಿಂದಾಗಿ ಬೀಜಪ್ರಸಾರವಾಗುತ್ತದೆ ಎಂದು.<br /><br />ಆದರೆ ಆಕಳ ವಿಷಯದಲ್ಲಿ ಹಾಗಲ್ಲ, ಅದರ ಉತ್ಪನ್ನಗಳ ‘ಅಗತ್ಯ’ ಮನುಷ್ಯನೇ ಮಾಡಿದ ನಿಯಮ, ನಿಸರ್ಗ ನಿಯಮವಲ್ಲ.<br /><br />ದೌರ್ಜನ್ಯವನ್ನು ಸತ್ಯ ಎಂದು ಒಪ್ಪಿದ್ದೀರಿ, ಬಹಳ ಸಂತೋಷ. ಇನ್ನೂ ಆಲೋಚನೆ ಮಾಡಿ ನೋಡಿ, ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವವರೆಗೆ ದೌರ್ಜನ್ಯ ತಪ್ಪಿದ್ದಲ್ಲ. ಹಾಗೂ ಮೊದಲ ಹೆಜ್ಜೆಯಾಗಿ ಧಾರ್ಮಿಕ ವಿಧಿಗಳಲ್ಲಿ ನಿಲ್ಲಿಸಬಹುದಲ್ಲಾ? ಏನಂತೀರಿ?<br /><br />ಶತಮಾನಗಳಿಂದ ಬಂದ ಮನಸ್ಥಿತಿಯನ್ನು ಬಿಡುವುದು ಸುಲಭವಲ್ಲ, ಆದರೆ ಆಲೋಚನೆ ಮಾಡುತ್ತಾ ಹೋದಂತೆ ಇದು ಸ್ವಾಭಾವಿಕ ಸತ್ಯವೆಂದು ಮನದಟ್ಟಾಗುತ್ತಾ ಹೋಗುತ್ತದೆ. ಹಿಂಸೆ ಇದೆ ಎಂದು ನೀವು ಒಪ್ಪಿಕೊಂಡದ್ದೇ ಒಂದು ದೊಡ್ಡ ಹೆಜ್ಜೆ, ಇದೇ ದಿಕ್ಕಿನಲ್ಲಿ ಮುಂದುವರೆದು ನೀವು ಈ ಮೂಕಪ್ರಾಣಿಗಳ ಸಂಕಟವನ್ನು ನೀಗಿಸುವಲ್ಲಿ ಹೆಜ್ಜೆಗಳನ್ನು ಇಡುವಿರಿ ಎಂದು ನಾನು ಹಾರೈಸುತ್ತೇನೆ.<br /><br />ಇತಿ,<br />ಕೃಷ್ಣ ಶಾಸ್ತ್ರಿ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-62720137607648705842011-06-03T07:56:50.299-07:002011-06-03T07:56:50.299-07:00ಶಾಸ್ತ್ರಿಗಳೇ...ನಿಮ್ಮ ವಿಷಯ ಮಂಡನೆ ಆಕಳ ದೌರ್ಜನ್ಯದ ಬಗ್ಗೆ...ಶಾಸ್ತ್ರಿಗಳೇ...ನಿಮ್ಮ ವಿಷಯ ಮಂಡನೆ ಆಕಳ ದೌರ್ಜನ್ಯದ ಬಗ್ಗೆ ಸರಿ ಇದ್ದು...ಆದ್ರೆ ಅದ್ರ ಉತ್ಪನ್ನಗಳ ಉಪಯೋಗನೇ ಬಿದಕ್ಕು ಅನ್ನದು ಯಾಕೋ ಅತಿ ಆತೆನ? ಮಾವಿನಮರ ಹಣ್ಣು ಬಿಡದು ಅದ್ರ ವಂಶಾಭಿರುದ್ದಿಗೆ..ನಾವು ಅದ್ನ ಕೊಯ್ಲಾಗ ನಿಮ್ಪ್ರಕಾರ? ಮಲ್ಲಿಗೆ ಹೂ ಬಿಡದು ಕೂಡ ಸೃಷ್ಟಿ ಕ್ರಿಯೆಯ ಒಂದು ಭಾಗ ಅಲ್ದೋ...ಮತ್ತೆ ನಾವ್ಯಾಕೆ ಅದ್ನ ಉಪಯೋಗ್ಸಕ್ಕು? ನಿಮ್ಮ ವಾದದ ಒಂದು ಭಾಗ ಸರಿ ಇದ್ದು! ಒಳ್ಳೆದಾಗಲಿ!<br /><br />~ ಆದರ್ಶ ಮಾವಿನಕುಳಿOlave Namma Badukuhttps://www.blogger.com/profile/01915867065589795448noreply@blogger.com